‘ಉರಿಗೌಡ, ನಂಜೆಗೌಡ ಇದ್ದರೊ, ಇರಲಿಲ್ಲವೋ ಎಂಬುದನ್ನು ಆಮೇಲೆ ನೋಡೋಣ. ನಾನೀಗ ಚುನಾವಣೆ ನಡೆಸಬೇಕು. ಬಿಜೆಪಿಯವರಿಗೆ ಮಾಡೋದಕ್ಕೆ ಬೇರೆ ಕೆಲಸವಿಲ್ಲ. ಅವರು ಉರಿಗೌಡ, ನಂಜೇಗೌಡರಿಗೆ ದೊಡ್ಡ ಪ್ರತಿಮೆಯಲ್ಲ, ದೇವಸ್ಥಾನವನ್ನೇ ಕಟ್ಟಿಕೊಳ್ಳಲಿ. ಇದರಿಂದ ಬಿಜೆಪಿಗೆ ಏನೂ ಉಪಯೋಗ ಆಗುವುದಿಲ್ಲ. ಈ ಕಟ್ಟು ಕತೆ ಕೇಳಿ ಜನರು ಬಂದು ವೋಟು ಹಾಕುತ್ತಾರಾ’ ಎಂದು ಪ್ರಶ್ನಿಸಿದರು.