ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾವಿನಕೆರೆ, ಪೂವನಹಳ್ಳಿ, ಕುರುಬಹಳ್ಳಿ, ಗಂಜಿಗೆರೆ ಬೂಕಹಳ್ಳಿ, ಮುದುಗೆರೆ, ಚಿಕ್ಕಗಾಡಿಗನಹಳ್ಳಿ, ಪೇಟೆ ಅರಳಕುಪ್ಪೆ, ವಿಠಲಾಪುರ, ಪಿಡಿಜಿ ಕೊಪ್ಪಲು, ಕೂಡಲಕುಪ್ಪೆ, ದೊದ್ದನಕಟ್ಟೆ, ಯಡಹಳ್ಳಿ, ಮತ್ತಘಟ್ಟ, ಬಸ್ತಿಹೊಸಕೋಟೆ, ಯರಗನಹಳ್ಳಿ, ಕಬ್ಬಲಗೆರೆಪುರ, ಕಾಶಿ ಜುರುಕನಹಳ್ಳಿ, ಮಾಚಗೋನಹಳ್ಳಿ, ದೊಡ್ಡಗಾಡಿಗನಹಳ್ಳಿ ಮತ್ತಿತರರ ಗ್ರಾಮಗಳಲ್ಲಿ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಅವರೊಂದಿಗೆ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.