‘ಅಪರೂಪಕ್ಕೊಮ್ಮೆ ಜಿಲ್ಲೆಗೆ ಬರುವ ಸಂಸದರು ಬಂದಾಗಲೆಲ್ಲ ಶಾಸಕರನ್ನು ಕೆಣಕುವುದು, ಪ್ರಶ್ನಿಸುತ್ತಾರೆ. ಶಾಸಕರನ್ನು ಪ್ರಶ್ನಿಸಲು ಅವರು ಯಾರು? ಶಾಸಕರನ್ನು ಜನರು ಆರಿಸಿ ಕಳುಹಿಸಿರುವ ಜನರೇ ಅವರನ್ನು ಪ್ರಶ್ನೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ’ ಎಂದರು.