ಮಂಡ್ಯ ನಗರದ ರೈಲ್ವೆ ಸ್ಟೇಷನ್ ಸಮೀಪದ ಜ್ಯುಬಿಲಿ ಪಾರ್ಕ್ ತಂಬಿಬೇಲಿ ಮುರಿದುಬಿದ್ದಿರುವ ದೃಶ್ಯ
ನಾಗಮಂಗಲ ಪಟ್ಟಣದ ಹಿರಿಕೆರೆಯ ಏರಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಲಾಗಿರುವ ಸಾರ್ವಜನಿಕ ಉದ್ಯಾನದಲ್ಲಿ ಆಸನ ಮುರಿದುಬಿದ್ದಿರುವ ದೃಶ್ಯ
ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿ ಕುರಾದ್ ಬೀದಿ ಸಮೀಪ ಇರುವ ಸಾರ್ವಜನಿಕ ಉದ್ಯಾನದ ದುಸ್ಥಿತಿ