ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ರಾಜೇ ಅರಸ್, ಬಿಜೆಪಿ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ಮೈಮುಲ್ ನಿರ್ದೇಶಕ ಪ್ರಸನ್ನ, ಕೆಡಬ್ಲ್ಯೂಎಸ್ಎಸ್ಬಿ ನಿರ್ದೇಶಕ ಆರ್.ಟಿ. ಸತೀಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್, ಹರಾಜು ಅಧೀಕ್ಷಕರಾದ ಬ್ರಿಜ್ ಭೂಷಣ್, ಮಂಜುನಾಥ್, ಕ್ಷೇತ್ರಪಾಲಕ ಸಂದೀಪ್, ಮುಖಂಡರಾದ ಬಿ.ವಿ.ಜವರೇಗೌಡ, ಪ್ರಕಾಶ್ರಾಜ್ ಅರಸ್, ಲೋಕಪಾಲಯ್ಯ, ನಿಲಂಗಾಲ ಜಯಣ್ಣ, ಪುಟ್ಟರಾಜು, ಎಸ್.ಟಿ.ರಾಜಶೇಖರ್, ಪುರಸಭಾ ಸದಸ್ಯ ನಿರಂಜನ್, ರಾಜು ಬೆಟ್ಟದತುಂಗ, ಕಾಮರಾಜು,ಆರ್.ತುಂಗ ಶ್ರೀನಿವಾಸ್ ಹಾಜರಿದ್ದರು.