ಸ್ವರಾಜ್ಯ ಇಂಡಿಯಾದ ಮೈಸೂರು ತಾಲ್ಲೂಕು ಅಧ್ಯಕ್ಷ ಎಚ್.ಎ.ನಂಜುಂಡಸ್ವಾಮಿ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಅಭಿರುಚಿ ಗಣೇಶ್, ರೈತ ಮುಖಂಡ ಪ್ರಸನ್ನ ಎನ್.ಗೌಡ, ಮಧು, ದಸಂಸ ಶಂಭುಲಿಂಗಯ್ಯ, ಚೋರನಹಳ್ಳಿ ಶಿವಣ್ಣ, ಚಿಂತಕ ಉಗ್ರ ನರಸಿಂಹೇಗೌಡ, ಚುಂಚನಹಳ್ಳಿ ಮಲ್ಲೇಶ್, ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ-ಪರಶು, ಮಂಡಕಳ್ಳಿ ಮಹೇಶ್, ದಸಂಸ ತಾಲ್ಲೂಕು ಅಧ್ಯಕ್ಷ ಕಲ್ಲಹಳ್ಳಿ ಕುಮಾರ್ ಭಾಗವಹಿಸಿದ್ದರು.