ವಿದ್ಯಾರ್ಥಿಗಳಾದ ಪ್ರಿಯಾಂಕಾ, ಮದನ, ವಿಜಯ್, ಶಶಾಂಕ್, ದರ್ಶನ್, ಭಾಸ್ಕರ್, ರಾಜು ನೈಸರ್ಗಿಕವಾಗಿ ಬೆಳೆದ ಬಾಳೆಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವು, ಪಾಲಕ್, ಚಕ್ಕೋತ, ನುಗ್ಗೆ
ಕಾಯಿ, ಹುಣಸೆಹಣ್ಣು, ರೋಜ್ ಆ್ಯಪಲ್, ಸಪೋಟ, ಪಪ್ಪಾಯ ಹಣ್ಣು ಮಾರಾಟಕ್ಕೆ ಇರಿಸಿದ್ದಾರೆ. ಮುಂದಿನ ದಿನ
ಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿ ಸುವ ಉದ್ದೇಶವನ್ನೂ ಹೊಂದಿದ್ದಾರೆ.