ಕಾರ್ಯಾಚರಣೆಯು ಡಿಸಿಪಿ ಪ್ರಕಾಶ್ಗೌಡ ಹಾಗೂ ಗೀತಾಪ್ರಸನ್ನ ಅವರ ಮಾರ್ಗದರ್ಶನದಲ್ಲಿ ನಡೆದಿತ್ತು. ಕುವೆಂಪುನಗರದ ಇನ್ಸ್ಪೆಕ್ಟರ್ ಬಿ.ಸಿ.ರಾಜು, ಅಪರಾಧ ಪತ್ತೆ ವಿಭಾಗದ ಇನ್ಸ್ಪೆಕ್ಟರ್ ಜಗದೀಶ್, ಸರಸ್ವತಿಪುರಂ ಇನ್ಸ್ಪೆಕ್ಟರ್ ಆರ್.ವಿಜಯಕುಮಾರ್, ಪಿಎಸ್ಐ ಸುನಿಲ್, ಸಿಬ್ಬಂದಿಯಾದ ಲಿಂಗರಾಜಪ್ಪ, ರಾಮಸ್ವಾಮಿ, ಸುರೇಶ್, ಬಸವರಾಜೇಅರಸ್, ರಾಘವೇಂದ್ರ, ಅರ್ಜುನ್, ಎಚ್.ವಿ.ಮಂಜುನಾಥ್, ನಟರಾಜ, ಮಂಜುನಾಥ, ಪುಟ್ಟಪ್ಪ, ಕುಮಾರ್ ಹಾಗೂ ಮಂಜು ಕಾರ್ಯಾಚರಣೆ ತಂಡದಲ್ಲಿದ್ದರು.