ದುಬಾರೆ ಶಿಬಿರದಿಂದ ಕಾವೇರಿ (41), ವಿಕ್ರಂ (46) ಹಾಗೂ ಗೋಪಿ (37), ಕೆ.ಗುಡಿ ಶಿಬಿರದಿಂದ ದುರ್ಗಾ ಪರಮೇಶ್ವರಿ (52), ಬಂಡೀಪುರದ ರಾಮಪುರ ಶಿಬಿರದಿಂದ ಜಯಪ್ರಕಾಶ್ (57), ಲಕ್ಷ್ಮೀ (17) ಹಾಗೂ ರೋಹಿತ್ (19) ಆನೆಗಳು ಬರಲಿವೆ. ಇವುಗಳಲ್ಲಿ ಲಕ್ಷ್ಮೀ ಮತ್ತು ರೋಹಿತ್ ದಸರೆ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ.