‘ಲಾಕ್ಡೌನ್ನಿಂದ ದೇಗುಲ, ಚರ್ಚ್, ಮಸೀದಿಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಅರ್ಚಕರು, ಮುಲ್ಲಾಗಳು, ಮೌಲ್ವಿಗಳು, ಫಾದರ್ಗಳಿಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಇದರ ಜತೆಯಲ್ಲೇ ಇದೀಗ ಪ್ರಕಟಗೊಂಡಿರುವ ಪ್ಯಾಕೇಜ್ನಿಂದ ಹೊರಗುಳಿದಿರುವ ವಿವಿಧ ತಳ ಸಮುದಾಯಗಳಿಗೂ ನೆರವು ಒದಗಿಸಬೇಕು’ ಎಂದು ವಿಶ್ವನಾಥ್ ಮನವಿ ಮಾಡಿದರು.