ನೂತನ ಸಚಿವರ ಪ್ರಮಾಣ ವಚನಕ್ಕೆ ಸ್ವೀಕಾರ ಸಮಾರಂಭಕ್ಕೆ ಎಂ.ಟಿ.ಬಿ.ನಾಗರಾಜು ಗೈರು ಸಂಬಂಧಕ್ಕೆ ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಹೊರಬಂದ ನಾವು 17 ಮಂದಿ ಇಂದಿಗೂ ಒಟ್ಟಿಗೆ ಇದ್ದೇವೆ. ಎಲ್ಲ ಸಮಯದಲ್ಲಿ ತಬ್ಬಿಕೊಂಡಿರಲು ಸಾಧ್ಯವಿಲ್ಲ.ಕೆಲ ಸಮಯದಲ್ಲಿ ಒಬ್ಬರು-ಇಬ್ಬರು ಮಿಸ್ ಆಗುತ್ತಾರೆ ಎಂದು ಹೇಳಿದರು.