ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಿವೃತ್ತ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಸಿದ್ದರಾಮಯ್ಯ ಮಾಧ್ಯಮ ಸಂಪರ್ಕಾಧಿಕಾರಿ ಕೆ.ವಿ.ಪ್ರಭಾಕರ್, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಮರೀಗೌಡ, ಬಿ.ಎಂ.ರಾಮು, ಬಿ.ಜೆ.ವಿಜಯಕುಮಾರ್, ಮಂಜುಳಾ ಮಂಜುನಾಥ್, ಬುಲೆಟ್ ಮಹದೇವು, ಎಪಿಎಂಸಿ ಸದಸ್ಯ ಬಸವರಾಜು, ನಾಡನಹಳ್ಳಿ ರವಿ, ಹರೀಶ್ ಮೊಗಣ್ಣ, ಜಗದೀಶ್, ಮಹದೇವ ಉಪಸ್ಥಿತರಿದ್ದರು.