‘ಆಭರಣ ಮಳಿಗೆಗಳು, ಅಪಾರ್ಟ್ಮೆಂಟ್ಗಳೂ ಸೇರಿದಂತೆ ವಿವಿಧೆಡೆ ಕೇರಳ ಹಾಗೂ ರಾಜಸ್ಥಾನದಿಂದ ಬಂದವರಿಗೆ ಉದ್ಯೋಗ ನೀಡುತ್ತಿದ್ದು, ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಅವರಿಗೂ ಉದ್ಯೋಗ ನೀಡಲಿ. ಆದರೆ, ಕನ್ನಡಿಗರಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.