‘ಪತಿ ಚಿನ್ನಸ್ವಾಮಿ ಕೂಲಿ ಕೆಲಸಕ್ಕೆ ಹೋದ ನಂತರ ಮಂಜು (27) ಎಂಬಾತ ನಿತ್ಯ ಮನೆಯ ಸಮೀಪ ಬಂದು ಚುಡಾಯಿಸುತ್ತಿದ್ದ. ಇದರಿಂದ ಈಕೆ ರೋಸಿ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟರು. ಮಂಜು ನಾಪತ್ತೆಯಾಗಿದ್ದು, ಈತನ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.