‘ಎರೆಮನುಗನಹಳ್ಳಿ ಗ್ರಾಮದ ಸರ್ವೆ ನಂಬರ್ 24 ರಿಂದ ಕೌಲನಹಳ್ಳಿ ಸರ್ವೆ ನಂಬರ್ 80ರ ವರೆಗೆ ಜನ, ಜಾನುವಾರುಗಳು ಓಡಾಡಲು ಕಾಲುದಾರಿ ಇದೆ. ಅದು ನಮ್ಮ ಜಮೀನಿನ ಮೇಲೆ ಹಾದು ಹೋಗಿದೆ. ಆದರೆ, ಅದು ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕಾಲುದಾರಿಯು ಒಟ್ಟು 17 ಸರ್ವೆ ನಂಬರ್ಗಳ ಜಮೀನುಗಳ ಮೇಲೆ ಹಾದು ಹೋಗಿದ್ದು ಉಳಿದ ಎಲ್ಲರನ್ನೂ ಬಿಟ್ಟು ಕೇವಲ ನನಗೆ ಮಾತ್ರ ನೋಟಿಸ್ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.