ಮೈಮುಲ್ ನಿರ್ದೇಶಕಿ ಶಿವಗಾಮಿ, ಕೆಎಂಎಫ್ ವ್ಯವಸ್ಥಾಪಕ ಕರಿಬಸವಯ್ಯ, ಮುಖಂಡರಾದ ಮುಖಂಡ ಕಟ್ಟನಾಯ್ಕ, ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ದಾ.ರಾ.ಮಹೇಶ್, ಗ್ರಾ.ಪಂ. ಅಧ್ಯಕ್ಷೆ ನಿರ್ವಾಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಿ.ಶಿವರಾಜ್, ಕಾರ್ಯದರ್ಶಿ ಉಷಾ ಬೀರಪ್ಪ, ಉಪಾಧ್ಯಕ್ಷೆ ರಾಜಮ್ಮ, ನಿರ್ದೇಶಕರಾದ ಪ್ರಕಾಶ್, ಪಿ.ರಮೇಶ್, ಡಿ.ಮಾದೇಗೌಡ, ಪುಟ್ಟೇಗೌಡ, ಬೀರಪ್ಪ, ಚಂದ್ರಕಲಾ, ನಂಜಯ್ಯ, ಶಂಕರ್, ವಿಸ್ತರಣಾಧಿಕಾರಿ ಗೌತಮ್ ವಿಶಾಂತ್ ಇದ್ದರು.