ಶುಕ್ರವಾರ, 7 ನವೆಂಬರ್ 2025
×
ADVERTISEMENT
ADVERTISEMENT

ಗಂಗರ ಕಾಲದ ಶಾಸನ ಪತ್ತೆ: ಈಶ್ವರನಿಗೆ ‘ಹೂದೋಟ’ ನೀಡಿದ ಅಂಗರಕ್ಷಕ!

ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಶಶಿಧರ್‌ ತಂಡದ ಸಂಶೋಧನೆ
Published : 7 ನವೆಂಬರ್ 2025, 8:10 IST
Last Updated : 7 ನವೆಂಬರ್ 2025, 8:10 IST
ಫಾಲೋ ಮಾಡಿ
Comments
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧಕ ಸಿ.ಎ.ಶಶಿಧರ ಅವರು ಪತ್ತೆ ಮಾಡಿದ ಗಂಗರ ಕಾಲದ ಶಾಸನವನ್ನು ತೋರಿದರು. ಪಿ.ಬಿ.ಪ್ರಖ್ಯಾತ್ ಆರ್.ಮರಿಸ್ವಾಮಿ ಪ್ರೊ.ಎನ್‌.ಎಂ.ತಳವಾರ ಶಿವಣ್ಣ ರಾಘವೇಂದ್ರ ಪಾಲ್ಗೊಂಡಿದ್ದರು 
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧಕ ಸಿ.ಎ.ಶಶಿಧರ ಅವರು ಪತ್ತೆ ಮಾಡಿದ ಗಂಗರ ಕಾಲದ ಶಾಸನವನ್ನು ತೋರಿದರು. ಪಿ.ಬಿ.ಪ್ರಖ್ಯಾತ್ ಆರ್.ಮರಿಸ್ವಾಮಿ ಪ್ರೊ.ಎನ್‌.ಎಂ.ತಳವಾರ ಶಿವಣ್ಣ ರಾಘವೇಂದ್ರ ಪಾಲ್ಗೊಂಡಿದ್ದರು 
ಸ್ಥಳೀಯರು ದೇಗುಲವನ್ನು 300 ವರ್ಷ ಪ್ರಾಚೀನದ್ದೆಂದು ಭಾವಿಸಿದ್ದರು. ಈ ಸಂಶೋಧನೆಯಿಂದ ದೇಗುಲವು ಶತಮಾನದ ಇತಿಹಾಸವಿದೆ. ಪ್ರಸ್ತುತ ಸಂಶೋಧಿತ ಶಾಸನ ಗಂಗ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ.
– ಪ್ರೊ.ಎನ್.ಎಂ.ತಳವಾರ್, ಯೋಜನಾ ನಿರ್ದೇಶಕರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT