‘ಬದಲಿ ನಿವೇಶನಗಳ ಮಂಜೂರಿಗೆ ಇತ್ತೀಚಿನ ಸಭೆಗಳಲ್ಲಿ ಪ್ರಾಧಿಕಾರವು ತೀರ್ಮಾನಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಿವೇಶನಗಳ ಹಂಚಿಕೆ) ನಿಯಮಗಳಿಗೆ ವ್ಯತಿರಿಕ್ತವಾಗಿ ಹಲವು ಪ್ರಕರಣಗಳಲ್ಲಿ ಕ್ರಮ ವಹಿಸಲಾಗಿದೆ. ಆಯುಕ್ತರು ನಿಯಮದ ಅವಕಾಶಗಳನ್ನು ಉಲ್ಲಂಘಿಸಿ ಬದಲಿ ನಿವೇಶನ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಿರುವುದು ಕಂಡು ಬಂದಿದೆದ’ ಅತೃಪ್ತಿ ವ್ಯಕ್ತಪಡಿಸಿದೆ.