ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳ: ಹೃದಯ ತಪಾಸಣೆಗೆ ಯುವಜನರ ದಾಂಗುಡಿ

ಮೈಸೂರಿನ ಜಯದೇವ ಆಸ್ಪತ್ರೆ * ನಿತ್ಯ ಸರಾಸರಿ ಸಾವಿರ ಜನರ ಭೇಟಿ
Published : 1 ಜುಲೈ 2025, 22:42 IST
Last Updated : 1 ಜುಲೈ 2025, 22:42 IST
ಫಾಲೋ ಮಾಡಿ
Comments
ಡಾ. ಕೆ.ಎಸ್. ಸದಾನಂದ
ಡಾ. ಕೆ.ಎಸ್. ಸದಾನಂದ
ಹಾಸನದ ಸುದ್ದಿ ಕೇಳಿ ಕೆಲವು ದಿನದಿಂದ ಯುವಜನರು ಹೆಚ್ಚಾಗಿ ತಪಾಸಣೆಗೆ ಬರುತ್ತಿದ್ದು ಹೊರರೋಗಿಗಳ ಸಂಖ್ಯೆಯಲ್ಲಿ ಶೇ 30–35ರಷ್ಟು ಹೆಚ್ಚಳ ಆಗಿದೆ
ಡಾ.ಕೆ.ಎಸ್. ಸದಾನಂದ ಮೆಡಿಕಲ್ ಸೂಪರಿಂಟೆಂಡೆಂಟ್‌ ಜಯದೇವ ಆಸ್ಪತ್ರೆ
ಈಚೆಗಷ್ಟೇ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಸುದ್ದಿ ಕೇಳಿ ಆಘಾತವಾಯಿತು. ಹೀಗಾಗಿ ಆತಂಕದಿಂದಲೇ ತಪಾಸಣೆಗೆ ಬಂದಿದ್ದೇನೆ
ಶಶಾಂಕ್‌ ಖಾಸಗಿ ಕಂಪನಿ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT