‘ಕೋವಿಡ್ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಕಲಾವಿದರು ಎದುರಿಸಿದ ಸಂಕಷ್ಟವನ್ನು ನಾಟಕದಲ್ಲಿ ಬಿಂಬಿಸಲಾಗಿದೆ. ಕಲಾವಿದನು ರೈಲು ನಿಲ್ದಾಣದಲ್ಲಿ ಪಾಪ್ಕಾರ್ನ್ ಮಾರಿ ಜೀವನ ನಡೆಸಲು ಶುರು ಮಾಡುತ್ತಾನೆ. ಅಲ್ಲಿ ಅವನಿಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು, ರಂಗಭೂಮಿಗೆ ಮರಳುವುದೇ ಕಥಾಹಂದರವಾಗಿದೆ. ಒಂದು ತಾಸಿನಲ್ಲಿ ಕಲಾವಿದರ ಬವಣೆಗಳನ್ನು ಕಟ್ಟಿಕೊಡಲಾಗುವುದು’ ಎಂದು ತಿಳಿಸಿದರು.