ಈ ಬಗ್ಗೆ ಬುಧವಾರ ಪ್ರಕಟಣೆ ನೀಡಿರುವ ಅವರು, ‘ನೂತನ ಸಂಸತ್ ಭವನವನ್ನು ದೇಶದ
ಪ್ರಥಮ ಪ್ರಜೆಯಿಂದ ಉದ್ಘಾಟನೆ ಮಾಡಿಸಿದ್ದರೆ ಶ್ರೇಷ್ಠತೆಯಾಗುತ್ತಿತ್ತು. ಅವರನ್ನು ದೂರವಿಟ್ಟು ನಡೆಸುತ್ತಿರುವುದು ರಾಜನೀತಿ ತತ್ವವೂ ಅಲ್ಲ, ಒಳ್ಳೆಯ ಸಂಪ್ರದಾಯ ಅಲ್ಲವೇ ಅಲ್ಲ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಯನ್ನು ಸಂಘವು ಖಂಡಿಸುತ್ತದೆ’ ಎಂದು ಹೇಳಿದ್ದಾರೆ.