ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪಿಎಂ ಕಿಸಾನ್ ಸಮ್ಮಾನ್ ಯೋಜನೆ: ಮೈಸೂರು ಜಿಲ್ಲೆಯಲ್ಲಿ 11 ಸಾವಿರ ರೈತರ E-KYC ಬಾಕಿ

Published : 30 ಜೂನ್ 2025, 7:06 IST
Last Updated : 30 ಜೂನ್ 2025, 7:06 IST
ಫಾಲೋ ಮಾಡಿ
Comments
ಇ–ಕೆವೈಸಿ ಮಾಡಿಸದ ರೈತರಿಗೆ ಕಿಸಾನ್‌ ಸಮ್ಮಾನ್ ಯೋಜನೆ ಹಣ ಸ್ಥಗಿತವಾಗಿದೆ. ಯೋಜನೆಗೆ ನೀಡಲಾದ ಬ್ಯಾಂಕ್‌ ಖಾತೆಯನ್ನು ಕೂಡಲೇ ಕೆವೈಸಿ ಮಾಡಿಸಬೇಕು
– ಕೆ.ಎಚ್‌. ರವಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ
ಕೆವೈಸಿ ಹೇಗೆ?
ಕಿಸಾನ್‌ ಸಮ್ಮಾನ್‌ ಯೋಜನೆಗೆ ನೋಂದಾಯಿಸಿಕೊಂಡು ಯೋಜನೆಯ ಹಣ ಸಿಗದ ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್ ಪ್ಯಾನ್‌ ಸಂಖ್ಯೆಗಳನ್ನು ಜೋಡಿಸುವ ಮೂಲಕ ಇ–ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪಿಎಂ–ಕಿಸಾನ್‌ ಯೋಜನೆಗೆ ಯಾವ ಬ್ಯಾಂಕ್‌ ಖಾತೆ ವಿವರಗಳನ್ನು ನೀಡಲಾಗಿದೆಯೋ ಆ ಖಾತೆ ಇರುವ ಬ್ಯಾಂಕ್‌ ಶಾಖೆಗಳಿಗೆ ತೆರಳಿ ಕೆವೈಸಿ ಮಾಡಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT