ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಮೂಗೂರು ಬಸವರಾಜ್, ಎಂ.ಎನ್.ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಲೋಕೇಶ್ ನಾಯಕ, ಕುಕ್ಕೂರು ಗಣೇಶ್, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್, ಹೊಳೆಸಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಮ್ಮ, ಸಿದ್ದರಾಜು, ಕುಕ್ಕುರು ಮಹದೇವನಾಯಕ, ಸುಶೀಲ ಮಾದೇಶ್, ನರಸಿಂಹ ಮಾದನಾಯಕ, ಕಾವೇರಿಪುರದ ಮಾದೇವ ಶೆಟ್ಟಿ, ಶಾಂತರಾಜು, ಗೋವಿಂದರಾಜು, ಸಿದ್ದಮ್ಮ ಬಸವರಾಜು, ಸಿದ್ದನಾಯಕ, ಜಯಮ್ಮ ಇದ್ದರು.