ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ರಾಜ್‌ ಜನ್ಮದಿನ: ಅಭಿಮಾನಿಗಳ ಸಡಗರ

ನಗರದಲ್ಲಿ ರಾಜ್‌ಕುಮಾರ್‌ ಪ್ರತಿಮೆಗಳಿಗೆ ಮಾಲಾರ್ಪಣೆ; ವಿವಿಧ ಸಂಘಟನೆಗಳಿಂದ ಸಿಹಿ ವಿತರಣೆ
Published : 24 ಏಪ್ರಿಲ್ 2024, 16:23 IST
Last Updated : 24 ಏಪ್ರಿಲ್ 2024, 16:23 IST
ಫಾಲೋ ಮಾಡಿ
Comments
ಕೆ.ಆರ್‌.ವೃತ್ತದಲ್ಲಿ ‘ಡಾ.ರಾಜ್‌ಕುಮಾರ್ ಕನ್ನಡ ಸೇನೆ’ ‘ಮೈಸೂರು ಕನ್ನಡ ವೇದಿಕೆ’ ಸಹಯೋಗದಲ್ಲಿ ನಡೆದ ಜನ್ಮದಿನಾಚರಣೆಯಲ್ಲಿ ರಾಜ್ ಸಂಬಂಧಿ ಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ ಅವರು ರಾಜ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಿದ್ದಪ್ಪ ಮಹೇಶ್‌ ಗೌಡ ಎಸ್. ಬಾಲಕೃಷ್ಣ ಎಸ್‌.ಜಯಪ್ರಕಾಶ್ ಮಹದೇವಸ್ವಾಮಿ ಎಲ್‌ಐಸಿ ದೇವರಾಜ್ ರಾಜಪ್ಪ ಪ್ರಸನ್ನ ಉಮೇಶ್‌ ನಾಗರಾಜ್ ಬೀರೇಗೌಡ ಗಿರೀಶ್ ಚೇತನ್‌ ಎಸ್‌.ರಮೇಶ್ ಪಾಲ್ಗೊಂಡಿದ್ದರು
ಕೆ.ಆರ್‌.ವೃತ್ತದಲ್ಲಿ ‘ಡಾ.ರಾಜ್‌ಕುಮಾರ್ ಕನ್ನಡ ಸೇನೆ’ ‘ಮೈಸೂರು ಕನ್ನಡ ವೇದಿಕೆ’ ಸಹಯೋಗದಲ್ಲಿ ನಡೆದ ಜನ್ಮದಿನಾಚರಣೆಯಲ್ಲಿ ರಾಜ್ ಸಂಬಂಧಿ ಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ ಅವರು ರಾಜ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಿದ್ದಪ್ಪ ಮಹೇಶ್‌ ಗೌಡ ಎಸ್. ಬಾಲಕೃಷ್ಣ ಎಸ್‌.ಜಯಪ್ರಕಾಶ್ ಮಹದೇವಸ್ವಾಮಿ ಎಲ್‌ಐಸಿ ದೇವರಾಜ್ ರಾಜಪ್ಪ ಪ್ರಸನ್ನ ಉಮೇಶ್‌ ನಾಗರಾಜ್ ಬೀರೇಗೌಡ ಗಿರೀಶ್ ಚೇತನ್‌ ಎಸ್‌.ರಮೇಶ್ ಪಾಲ್ಗೊಂಡಿದ್ದರು
ಕುಪ್ಪಣ್ಣ ಪಾರ್ಕ್‌ನ ರಾಜ್‌ ಪ್ರತಿಮೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಉಪಾಧ್ಯಕ್ಷ ರಾಜಶೇಖರ ಕದಂಬ ಗೌರವ ಸಲ್ಲಿಸಿದರು
ಕುಪ್ಪಣ್ಣ ಪಾರ್ಕ್‌ನ ರಾಜ್‌ ಪ್ರತಿಮೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಉಪಾಧ್ಯಕ್ಷ ರಾಜಶೇಖರ ಕದಂಬ ಗೌರವ ಸಲ್ಲಿಸಿದರು
ಮೈಸೂರು ಹೋಟೆಲ್‌ ಮಾಲೀಕರ ಸಂಘದಿಂದ ರಾಜ್ ಉದ್ಯಾನದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮಂತಕುಮಾರ್ ಎ.ಸಿ.ರವಿ ಟಿ.ಆರ್.ಸುರೇಶ ಮಹದೇವ ಕೆ.ಎಸ್.ಅರುಣ್ ಹಾಜರಿದ್ದರು
ಮೈಸೂರು ಹೋಟೆಲ್‌ ಮಾಲೀಕರ ಸಂಘದಿಂದ ರಾಜ್ ಉದ್ಯಾನದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮಂತಕುಮಾರ್ ಎ.ಸಿ.ರವಿ ಟಿ.ಆರ್.ಸುರೇಶ ಮಹದೇವ ಕೆ.ಎಸ್.ಅರುಣ್ ಹಾಜರಿದ್ದರು
ಮೈಸೂರು ನಗರ ಕನ್ನಡ ಪರ ಸಂಘಟನೆಯ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರು ರಾಜ್‌ ಪ್ರತಿಮೆಗೆ ಹೂವಿನ ಹಾಕಿ ಗೌರವ ಸಲ್ಲಿಸಿದರು. ವೇದಿಕೆ ಅಧ್ಯಕ್ಷ ಮಂಜುನಾಥ್ ಎಂ.ರಾಮೇಗೌಡ ಹನುಮಂತೇಗೌಡ ಬಾಬು ಮೋಹನ್‌ ಕುಮಾರ ಯೋಗೇಶ್ ಸರ್ದಾರ್ ಮಹೇಶ್ ರಂಗಪ್ಪಗೌಡ ಭಾಗವಹಿಸಿದ್ದರು
ಮೈಸೂರು ನಗರ ಕನ್ನಡ ಪರ ಸಂಘಟನೆಯ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರು ರಾಜ್‌ ಪ್ರತಿಮೆಗೆ ಹೂವಿನ ಹಾಕಿ ಗೌರವ ಸಲ್ಲಿಸಿದರು. ವೇದಿಕೆ ಅಧ್ಯಕ್ಷ ಮಂಜುನಾಥ್ ಎಂ.ರಾಮೇಗೌಡ ಹನುಮಂತೇಗೌಡ ಬಾಬು ಮೋಹನ್‌ ಕುಮಾರ ಯೋಗೇಶ್ ಸರ್ದಾರ್ ಮಹೇಶ್ ರಂಗಪ್ಪಗೌಡ ಭಾಗವಹಿಸಿದ್ದರು
ವಸ್ತುಪ್ರದರ್ಶನದ ಆವರಣದಲ್ಲಿರುವ ರಾಜ್ ಪ್ರತಿಮೆಗೆ ಅಯೂಬ್ ಖಾನ್ ಮಾಲಾರ್ಪಣೆ ಮಾಡಿದರು
ವಸ್ತುಪ್ರದರ್ಶನದ ಆವರಣದಲ್ಲಿರುವ ರಾಜ್ ಪ್ರತಿಮೆಗೆ ಅಯೂಬ್ ಖಾನ್ ಮಾಲಾರ್ಪಣೆ ಮಾಡಿದರು
ರಾಜ್‌ ಪ್ರತಿಮೆಗೆ ರಂಗಭೂಮಿ ಕಲಾವಿದ ಹುಯಿಲಾಳು ರಾಮಸ್ವಾಮಿ ಮಾಲಾರ್ಪಣೆ ಮಾಡಿದರು. ಜೆಡಿಎಸ್‌ ಮುಖಂಡ ದೊಡ್ಡಕಾನ್ಯ ಮಹೇಶ್ ಸಾಹುಕಾರ್ ಹುಂಡಿ ಗೋಪಾಲಗೌಡ ರಾಚಪ್ಪ ಹಾಜರಿದ್ದರು
ರಾಜ್‌ ಪ್ರತಿಮೆಗೆ ರಂಗಭೂಮಿ ಕಲಾವಿದ ಹುಯಿಲಾಳು ರಾಮಸ್ವಾಮಿ ಮಾಲಾರ್ಪಣೆ ಮಾಡಿದರು. ಜೆಡಿಎಸ್‌ ಮುಖಂಡ ದೊಡ್ಡಕಾನ್ಯ ಮಹೇಶ್ ಸಾಹುಕಾರ್ ಹುಂಡಿ ಗೋಪಾಲಗೌಡ ರಾಚಪ್ಪ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT