‘ಪ್ಯಾಸೆಂಜರ್ ರೈಲಿಗೆ ಕೋವಿಡ್ ಪೂರ್ವದ ದರವನ್ನೇ ನಿಗದಿಪಡಿಸಬೇಕು. ಎಕ್ಸ್ಪ್ರೆಸ್ ಪ್ರಯಾಣ ದರವನ್ನು ₹65ಕ್ಕೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು. ಪಕ್ಷದ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಸಹ ಕಾರ್ಯದರ್ಶಿಗಳಾದ ಸೋಮರಾಜೇ ಅರಸ್, ಕೆ.ಎಸ್.ರೇವಣ್ಣ, ಡಿ.ಜಗನ್ನಾಥ್, ವೈ.ಮಹದೇವಮ್ಮ, ಡಿ.ಸುರೇಶ್, ಎಂ.ಶಿವಣ್ಣ, ರಾಮು ಇದ್ದರು.