ಖಾಸಗಿ ಬಸ್ಸುಗಳ ಓಡಾಟದಲ್ಲಿ ಕುಸಿತ
ಹಿಂದೆ ಪಟ್ಟಣದಿಂದ ಕೊಳ್ಳೇಗಾಲ ಮೈಸೂರು ಚಾಮರಾಜ ನಗರ ಸತ್ತಿ ಕಲ್ಲಿಕೋಟೆ ಮಹದೇಶ್ವರ ಬೆಟ್ಟಕ್ಕೆ ಸುಮಾರು 200ರಷ್ಟುಖಾಸಗಿ ಬಸ್ಸು ಓಡಾಟ ನಡೆಸುತ್ತಿದ್ದವು. ಸರ್ಕಾರಿ ಬಸ್ಸುಗಳು ಬಂದ ಬಳಿಕ ಶೇಕಡಾ 50ರಷ್ಟು ಖಾಸಗಿ ಬಸ್ಸುಗಳು ಓಡಾಟ ನಿಲ್ಲಿಸಿದ್ದವು. ಶಕ್ತಿ ಯೋಜನೆಯ ಪರಿಣಾಮ ಜನರ ಓಡಾಟ ಕಡಿಮೆಯಾಗಿರುವುದರಿಂದ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ.