ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇವಿನ ಮೂಲದ ಕೀಟ ನಾಶಕ ಅಥವಾ 2 ಮಿ. ಲೀಟರ್ ಪ್ರಮಾಣದ ಎಕಾಲಕ್ಸ್ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಅಥವಾ ಮಾನೋಕ್ರೊಟೊಫಾಸ್ ಅನು್ನ 1.5 ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.
ಇದರ ಜೊತೆಗೆ 1 ಗ್ರಾಂ ಬಾವಿಸ್ಟನ್ ಅನ್ನು ಒಂದು ಲೀಡರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಮೇಲು ಗೊಬ್ಬವಾಗಿ ಯೂರಿಯಾ ಕೊಡಬಾರದು.
ನಂತರ ನೀರನ್ನು ಹೊರ- ತೆಗೆದು ಬತ್ತ ಸುಟ್ಟ ಬೂದಿಯನ್ನು ರೋಗ ಬಂದಿರುವ ಜಾಗಕ್ಕೆ ನೀಡಬೇಕು, ತೆಂಡೆ ಹೊಡೆಯುವ ಸಂದರ್ಭದಲ್ಲಿ ರೋಗ ಇಲ್ಲದ ಕಡೆ ಎಕರೆಗೆ ಎಕರೆಗೆ 22 ಕೆ.ಜಿ. ಯೂರಿಯಾ ಗೊಬ್ಬರವನು್ನ 8–10 ದಿನ ತಡೆದು ಮೇಲು ಗೊಬ್ಬರವಾಗಿ ಒದಗಿಸಬೇಕು. 2ದಿನ ನೀರನ್ನು ಕಟ್ಟಬೇಕು.
ತೆಂಡ ಹೊಡೆಯುವ ಹಂತದಲ್ಲಿ 2 ಅಂಗುಲ ನೀರು ನಿಲ್ಲುವಂತೆ ನೋಡಿ ಕೊಳ್ಳಬೇಕು ಎಂದು ವಿವರಿಸಿದರು.