ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಜೋತಿಬಾ ಚವ್ಹಾಣ ಹಿಟ್ನಳ್ಳಿ, ನಿವೃತ್ತ ಆಹಾರ ನಿರೀಕ್ಷಕ ಬಸವರಾಜ ಎಸ್.ಅಮೀನಗಡ, ಜಿ.ಎನ್.ನಾಟೀಕಾರ, ಮಹಾಲಕ್ಷ್ಮೀ ಕಮಿಟಿ ಸದಸ್ಯರಾದ ಡಿ.ಕೆ.ರಾಠೋಡ, ಚಂದ್ರಶೇಖರ ಮೈಲಿಕರ, ಹರಿದಾಸ ವಾಲಿಕಾರ, ಸಂತೋಷ ಮೈಲಿಕರ, ಅಶೋಕ ನಾಟೀಕಾರ, ರುದ್ರಪ್ಪ ಪಟ್ಟಣ, ಗೀರಿಶ ಕವಟಗಿ, ರಾಮು ವಾಘ್ಮೋರೆ, ಸುರೇಶ ದಶವಂತ ಇದ್ದರು.