ಹಾವನ್ನು ಗಮನಿಸಿದ ತಾಯಿ, ಅದನ್ನು ಹೆದರಿಸುತ್ತಲೇ ತಕ್ಷಣ ಅಲ್ಲಿಂದ ಒಂದೊಂದೇ ಮರಿಯನ್ನು ಎತ್ತಿಕೊಂಡು ಜನ ಸಂದಣಿ ಇರುವ ಪ್ರದೇಶಕ್ಕೆ ಬಿಟ್ಟಿದೆ. ಅಷ್ಟರಲ್ಲಿ ಒಂದು ಮರಿಗೆ ಹಾವು ಕಚ್ಚಿದೆ. ಸ್ಥಳದಲ್ಲೇ ಮೃತಪಟ್ಟ ಅದನ್ನು ನುಂಗಲು ಪ್ರಯತ್ನಿಸಿದೆ. ನಾಯಿಯ ಗೋಳಾಟ ಕೇಳಿದ ಸ್ಥಳೀಯರು ಸ್ನೇಕ್ ಕಿರಣ್ಗೆ ಹೇಳಿ ಹಾವು ಹಿಡಿಸಿದ್ದಾರೆ.