ಸೋಲಾರ್ ಪ್ಯಾನಲ್ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡದ ಆರೋಪ, ಟೆಂಡರ್ ಪ್ರಕ್ರಿಯೆಗಳನ್ನು ವಾಮಮಾರ್ಗದ ಮೂಲಕ ಕೋಟಿಗಟ್ಟಲೆ ಹಣ ಗುಳುಂ ಮಾಡಿದ್ದಾರೆ ಎನ್ನುವ ಆರೋಪ, ವರ್ಗಾವಣೆ, ಖಾತಾ ಉತಾರ, ನಳದ ಬಿಲ್, ಕಟ್ಟಡ ಪರವಾನಿಗೆ, ತೆರಿಗೆ ವಸೂಲಿಯಲ್ಲಿ ಅವ್ಯವಹಾರ, ನಿಗದಿತ ಸಮಯದೊಳಗೆ ಸಾರ್ವಜನಿಕರ ಕೆಲಸಗಳನ್ನು ಮಾಡದೆ ಹಣಕ್ಕಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ತಂಡವು ಅಧಿಕಾರಿಗಳ ವಿಚಾರಣೆ ನಡೆಸಿದೆ.