ಪ್ರಮುಖವಾಗಿ ಅಂಬಾದೇವಿಯ ಚರಿತ್ರೆಯನ್ನಾಧರಿಸಿ ಬಿಡಿಸಿದ ವಿವಿಧ ಚಿತ್ರಗಳು, ಚರಿತ್ರೆಯ ಕರ್ತೃ ಚಿದಾನಂದವಧೂತರ ಚಿತ್ರಗಳು, ನಾಡಿನ ಸಂಸ್ಕೃತಿ, ಕಲೆಯಲ್ಲಿ ಬಯಲಾಟದ ವಿವಿಧ ದೃಶ್ಯಗಳು ಯಕ್ಷಗಾನ, ವಾರ್ಲಿ ಚಿತ್ರ, ನಿಸರ್ಗದ ಚಿತ್ರಗಳು, ಯೋಗಾಸನದ ದೃಶ್ಯ, ದೇವಸ್ಥಾನದ ಹೊರಗೋಡೆ, ಮುಂಬದಿಯ ಮಂಟಪಗಳು, ಬಾವಿಯ ಗೋಡೆ, ಅನ್ನ ದಾಸೋಹ ಬಯಲಾಲಯದ ತುಂಬ ಚಿತ್ರಗಳು ಕಲಾವಿದರ ಕಲ್ಪನೆಯಂತೆ ರಚನೆಗೊಂಡಿವೆ.