ನಗರಸಭೆ ಸದಸ್ಯ ಜಯಣ್ಣ, ಬಸವರಾಜ ಪಾಟೀಲ ಅತ್ತನೂರು, ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ಪಟ್ಟಿ, ಎನ್.ಎಸ್.ಬೋಸರಾಜು. ಅಭಿಮಾನಿ ಸಂಘದ ಸಂಸ್ಥಾಪಕ ಅಧ್ಯಕ್ಷ ಬಂದೇನವಾಜ, ತಾನಾಜಿ, ಮೋಸಿನ್ ಖಾನ್, ತಾಯಣ್ಣ ಗೌಡ, ಮಹೇಶಕುಮಾರ, ರಾಜೇಶ, ಶಬ್ಬಿರ್, ಕುಮಾರಸ್ವಾಮಿ, ವೆಂಕಟೇಶ ಮೋಯಿನ್ ಖಾನ್, ಮಕ್ಬೂಲ್, ರಾಜು, ಸಲೀಂ, ಗಂಗಾಧರ ಹಾಗೂ ಯೂನೂಸ್ ಉಪಸ್ಥಿತರಿದ್ದರು.