ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಾಯಚೂರು ‌| ಎಚ್ಚರಿಕೆಯಿಂದ ವ್ಯವಹರಿಸುವುದು ಹೆಚ್ಚು ಸುರಕ್ಷಿತ: ಶ್ರೀಧರ ದೊಡ್ಡಿ

ಸೈಬರ್ ವಂಚನೆ ಜಾಗೃತಿ: ಗ್ರಾಹಕರಿಗೆ ನಿವೃತ್ತ ಡಿವೈಎಸ್‌ಪಿ ಶ್ರೀಧರ ದೊಡ್ಡಿ ಸಲಹೆ
Published : 11 ಸೆಪ್ಟೆಂಬರ್ 2025, 6:21 IST
Last Updated : 11 ಸೆಪ್ಟೆಂಬರ್ 2025, 6:21 IST
ಫಾಲೋ ಮಾಡಿ
Comments
‘ವಂಚಕರಿಂದ ಎಚ್ಚರಿಕೆ ವಹಿಸಿ’
ನಕಲಿ ಒಟಿಪಿ ವಂಚನೆ ಫಿಶಿಂಗ್ ವಂಚನೆ ಡಿಜಿಟಲ್ ಬಂಧನ ಹಣಕಾಸು ಸಾಲ ವಂಚನೆ ಪಿಂಚಣಿ ವಂಚನೆ ಕೌನ್ ಬನೇಗಾ ಕರೋಡಪತಿಯಲ್ಲಿ ನಿಮಗೆ ಭಾಗವಹಿಸುವ ಅವಕಾಶ ಬಂದಿದೆ ನೋಂದಣಿ ಮಾಡಿಕೊಳ್ಳಲು ಆರಂಭಿಕ ಶುಲ್ಕ ಪಾವತಿಸಬೇಕು. ರಾತ್ರಿ ವೇಳೆ ಮಹಿಳೆಯ ಐಡಿಯಿಂದ ಅಶ್ಲೀಲ ಚಿತ್ರ ವಿಡಿಯೊ ಹಾಕಿ ಬೆದರಿಸಿ ಹಣ ಕೀಳುವುದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಬ್ಸಿಡಿ ಕೋಡಿಸುತ್ತೇವೆ ಎನ್ನುವುದೂ ಸೇರಿ ಅನೇಕ ರೀತಿಯಿಂದ ಸೈಬರ್ ವಂಚಕರು ಸಾರ್ವಜನಿಕರಿಂದ ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಜಾಗೃತರಾಗಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT