ಎನ್.ಗಣೇಕಲ್ ಗ್ರಾಮದಲ್ಲಿರುವ ಬೃಹತ್ ಕೆರೆಯನ್ನು ಜಲಾಶಯ ಮಾಡಲು 1991-92ನೇ ಸಾಲಿನಲ್ಲಿ ಎಸ್.ಬಂಗಾರಪ್ಪ ಅವರು ಆದೇಶ ಹೊರಡಿಸಿದ್ದರು. ಸುಮಾರು 290 ಹೆಕ್ಟೇರ್ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಂಡು ಬೃಹತ್ ಜಲಾಶಯ ನಿರ್ಮಿಸಲು ಮುನ್ನಡಿ ಬರೆದು ರಾಯಚೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.