<p><strong>ರಾಯಚೂರು: </strong>ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ 2019–20ನೇ ಸಾಲಿನ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ಮೇ 18ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.</p>.<p>ಅರ್ಜಿ ನಮೂನೆಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ <a href="http://www.dte.kar.nic.in" target="_blank">www.dte.kar.nic.in</a> ನಲ್ಲಿ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪುಸ್ತಕದಲ್ಲಿನ ಸೂಚನೆಗಳ ಅನ್ವಯ ಭರ್ತಿ ಮಾಡಬೇಕು. ಅಧಿಸೂಚನೆಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯನುಸಾರ ನಿಗದಿ ಅರ್ಜಿ ನೋಂದಣಿ ಶುಲ್ಕವನ್ನು ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ದಾಖಲೆಗಳ ಪರಶೀಲನಾ ಕೇಂದ್ರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ರ ಅಭ್ಯರ್ಥಿ ₹50 ಮತ್ತು ಸಾಮಾನ್ಯ ಅಭ್ಯರ್ಥಿಗಳು ₹ 100 ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕು.</p>.<p>ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿ ಹಾಗೂ ಸ್ವೀಕೃತಿ ಪಡೆಯಬೇಕು. ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಸ್ವ ದೃಢೀಕರಿಸಿದ ಫೋಟೋ ಪ್ರತಿಗಳನ್ನು ಹಾಗೂ ನಾಲ್ಕು ಪಾಸ್ಫೋಟೋ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಹಾಗೂ ವೆಬ್ಸೂಟ್ನಿಂದ ಪಡೆಯಬಹುದು.</p>.<p class="Subhead"><strong>10 ರಂದು ‘ಭವಿಷ್ಯನಿಧಿ ತಮ್ಮ ಹತ್ತಿರ’<br />ರಾಯಚೂರು: </strong>ಕಾರ್ಮಿಕರ ಭವಿಷ್ಯನಿಧಿ ಸೇವಾ ವ್ಯಾಪ್ತಿಗೊಳಪಡುವ ನೌಕರರ ಸಮಸ್ಯೆಗಳನ್ನು ಆಲಿಸುವ ಭವಿಷ್ಯನಿಧಿ ಅದಾಲತ್ ಕಾರ್ಯಕ್ರಮವನ್ನು ಭವಿಷ್ಯನಿಧಿ ತಮ್ಮ ಹತ್ತಿರ ಶೀರ್ಷಿಕೆಯಡಿ ಪ್ರತಿ ತಿಂಗಳು 10 ರಂದು ಆಯೋಜಿಸಲಾಗುತ್ತದೆ.</p>.<p>ಅಂದು ಬೆಳಿಗ್ಗೆ 10.30ರಿಂದ 1ಗಂಟೆವರೆಗೆ ಭವಿಷ್ಯನಿಧಿ ಚಂದಾದಾರರಿಗೆ ಹಾಗೂ ಮಧ್ಯಾಹ್ನ 2.45ರಿಂದ 4ಗಂಟೆವರೆಗೆ ಭವಿಷ್ಯನಿಧಿ ನಿಯೋಜಕರಿಗಾಗಿ ಕಾರ್ಮಿಕ ಭವಿಷ್ಯನಿಧಿ ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.</p>.<p>ಚಂದಾದಾರರು, ಮಾಲೀಕರು ಹಾಗೂ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಅಹವಾಲುಗಳೇನಾದರು ಇದ್ದಲ್ಲಿ ಮೇ 05ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಅಥವಾ ದೂ. ಸಂ. 08532-230328 ಮೂಲಕ ನೋಂದಾಯಿಸಬಹುದು.</p>.<p class="Subhead"><strong>ವಿದ್ಯುತ್ ವ್ಯತ್ಯಯ ಇಂದು<br />ರಾಯಚೂರು:</strong> 11 ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವದರಿಂದ ಮೇ 3ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.</p>.<p><strong>ಆರ್ಸಿಆರ್-6: </strong>ಲಿಂಗಸೂಗೂರು ರಸ್ತೆ, ಕೃಷಿ ವಿಶ್ವವಿದ್ಯಾಲಯ, ರಾಂಪೂರ್, ಅಸ್ಕಿಹಾಳ್, ಎಕ್ಲಾಸಪುರ್, ಚೌದರಿ ಲೇಔಟ್, ಬೈಪಾಸ್ ರಸ್ತೆ, ಎಂಆರ್ಎಸ್ ಕಾಲೋನಿ, ಭಾರತಿಲೇಔಟ್,<strong> ಆರ್ಸಿಆರ್–11: </strong>ಬಸವೇಶ್ವರ ಕಾಲೋನಿ, ಗೌಸಿಯಾ ಕಾಲೋನಿ, ಬಂದೇನವಾಜ್ ಕಾಲೋನಿ, ದೇವರಾಜ ಅರಸು ಕಾಲೋನಿ, ಲಿಟಲ್ ಏಂಜಲ್ ಶಾಲೆ, ಕಾಕತೀಯ ಶಾಲೆ, ಸಿದ್ಧಾರ್ಥ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ 2019–20ನೇ ಸಾಲಿನ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ಮೇ 18ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.</p>.<p>ಅರ್ಜಿ ನಮೂನೆಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ <a href="http://www.dte.kar.nic.in" target="_blank">www.dte.kar.nic.in</a> ನಲ್ಲಿ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪುಸ್ತಕದಲ್ಲಿನ ಸೂಚನೆಗಳ ಅನ್ವಯ ಭರ್ತಿ ಮಾಡಬೇಕು. ಅಧಿಸೂಚನೆಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯನುಸಾರ ನಿಗದಿ ಅರ್ಜಿ ನೋಂದಣಿ ಶುಲ್ಕವನ್ನು ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ದಾಖಲೆಗಳ ಪರಶೀಲನಾ ಕೇಂದ್ರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ರ ಅಭ್ಯರ್ಥಿ ₹50 ಮತ್ತು ಸಾಮಾನ್ಯ ಅಭ್ಯರ್ಥಿಗಳು ₹ 100 ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕು.</p>.<p>ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿ ಹಾಗೂ ಸ್ವೀಕೃತಿ ಪಡೆಯಬೇಕು. ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಸ್ವ ದೃಢೀಕರಿಸಿದ ಫೋಟೋ ಪ್ರತಿಗಳನ್ನು ಹಾಗೂ ನಾಲ್ಕು ಪಾಸ್ಫೋಟೋ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಹಾಗೂ ವೆಬ್ಸೂಟ್ನಿಂದ ಪಡೆಯಬಹುದು.</p>.<p class="Subhead"><strong>10 ರಂದು ‘ಭವಿಷ್ಯನಿಧಿ ತಮ್ಮ ಹತ್ತಿರ’<br />ರಾಯಚೂರು: </strong>ಕಾರ್ಮಿಕರ ಭವಿಷ್ಯನಿಧಿ ಸೇವಾ ವ್ಯಾಪ್ತಿಗೊಳಪಡುವ ನೌಕರರ ಸಮಸ್ಯೆಗಳನ್ನು ಆಲಿಸುವ ಭವಿಷ್ಯನಿಧಿ ಅದಾಲತ್ ಕಾರ್ಯಕ್ರಮವನ್ನು ಭವಿಷ್ಯನಿಧಿ ತಮ್ಮ ಹತ್ತಿರ ಶೀರ್ಷಿಕೆಯಡಿ ಪ್ರತಿ ತಿಂಗಳು 10 ರಂದು ಆಯೋಜಿಸಲಾಗುತ್ತದೆ.</p>.<p>ಅಂದು ಬೆಳಿಗ್ಗೆ 10.30ರಿಂದ 1ಗಂಟೆವರೆಗೆ ಭವಿಷ್ಯನಿಧಿ ಚಂದಾದಾರರಿಗೆ ಹಾಗೂ ಮಧ್ಯಾಹ್ನ 2.45ರಿಂದ 4ಗಂಟೆವರೆಗೆ ಭವಿಷ್ಯನಿಧಿ ನಿಯೋಜಕರಿಗಾಗಿ ಕಾರ್ಮಿಕ ಭವಿಷ್ಯನಿಧಿ ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.</p>.<p>ಚಂದಾದಾರರು, ಮಾಲೀಕರು ಹಾಗೂ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಅಹವಾಲುಗಳೇನಾದರು ಇದ್ದಲ್ಲಿ ಮೇ 05ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಅಥವಾ ದೂ. ಸಂ. 08532-230328 ಮೂಲಕ ನೋಂದಾಯಿಸಬಹುದು.</p>.<p class="Subhead"><strong>ವಿದ್ಯುತ್ ವ್ಯತ್ಯಯ ಇಂದು<br />ರಾಯಚೂರು:</strong> 11 ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವದರಿಂದ ಮೇ 3ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.</p>.<p><strong>ಆರ್ಸಿಆರ್-6: </strong>ಲಿಂಗಸೂಗೂರು ರಸ್ತೆ, ಕೃಷಿ ವಿಶ್ವವಿದ್ಯಾಲಯ, ರಾಂಪೂರ್, ಅಸ್ಕಿಹಾಳ್, ಎಕ್ಲಾಸಪುರ್, ಚೌದರಿ ಲೇಔಟ್, ಬೈಪಾಸ್ ರಸ್ತೆ, ಎಂಆರ್ಎಸ್ ಕಾಲೋನಿ, ಭಾರತಿಲೇಔಟ್,<strong> ಆರ್ಸಿಆರ್–11: </strong>ಬಸವೇಶ್ವರ ಕಾಲೋನಿ, ಗೌಸಿಯಾ ಕಾಲೋನಿ, ಬಂದೇನವಾಜ್ ಕಾಲೋನಿ, ದೇವರಾಜ ಅರಸು ಕಾಲೋನಿ, ಲಿಟಲ್ ಏಂಜಲ್ ಶಾಲೆ, ಕಾಕತೀಯ ಶಾಲೆ, ಸಿದ್ಧಾರ್ಥ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>