ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಸಿದ್ದಪ್ಪ ಭಂಡಾರಿ, ಅಧಿಕಾರಿಗಳಾದ ಡಾ. ಎಸ್. ಕೆ ಮೇಟಿ, ಡಾ. ಬಿ. ಕೆ. ದೇಸಾಯಿ, ಡಾ. ಬಿ.ಎಂ. ಚಿತ್ತಾಪೂರ, ಡಾ. ಎಂ.ಜಿ. ಪಾಟೀಲ, ಡಾ. ಡಿ. ಎಂ. ಚಂದರಗಿ, ಡಾ. ವೀರನಗೌಡ, ಡಾ. ಭೀಮಣ್ಣ, ಮಲ್ಲಿಕಾರ್ಜುನ ಬಿರಾದಾರ ಇದ್ದರು. ವಿರುಪಣ್ಣ ನಿರೂಪಿಸಿದರು. ಡಾ. ಮಹಾದೇವ ಸ್ವಾಮಿ ಸ್ವಾಗತಿಸಿದರು. ವಸಂತ್ಕುಮಾರ್ ವಂದಿಸಿದರು.