<p><strong>ಸಿಂಧನೂರು</strong>: ತಾಲ್ಲೂಕಿನ ಬೆಳಗುರ್ಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.</p>.<p>‘ಅಧ್ಯಕ್ಷರಾಗಿ ರೇಣುಕಮ್ಮ ಬಸವರಾಜ, ಉಪಾಧ್ಯಕ್ಷರಾಗಿ ಅಣ್ಣಾಜಿಗೌಡ ರಂಗಪ್ಪ, ಸದಸ್ಯರಾಗಿ ದುರಗಪ್ಪ, ಪರಶುರಾಮ, ಹೇಮಣ್ಣ, ಲಕ್ಷ್ಮಿ, ಹುಲಿಗೆಮ್ಮ, ಪಾರ್ವತಮ್ಮ, ಶಾರದಮ್ಮ, ಚನ್ನಬಸವ, ಮುದಿಯಪ್ಪ, ಕರಿಯಪ್ಪ, ಮೌನಮ್ಮ, ಲಕ್ಷ್ಮಿ, ಹುಸೇನಪ್ಪ, ಮೌನೇಶ, ಹುಸೇನ್.ಬಿ, ಗಂಗಮ್ಮ ನೇಮಕಗೊಂಡಿದ್ದಾರೆ’ ಎಂದು ಮುಖ್ಯಶಿಕ್ಷಕ ಪರಮೇಶ ಚಿಂತಮಾನದೊಡ್ಡಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು</strong>: ತಾಲ್ಲೂಕಿನ ಬೆಳಗುರ್ಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.</p>.<p>‘ಅಧ್ಯಕ್ಷರಾಗಿ ರೇಣುಕಮ್ಮ ಬಸವರಾಜ, ಉಪಾಧ್ಯಕ್ಷರಾಗಿ ಅಣ್ಣಾಜಿಗೌಡ ರಂಗಪ್ಪ, ಸದಸ್ಯರಾಗಿ ದುರಗಪ್ಪ, ಪರಶುರಾಮ, ಹೇಮಣ್ಣ, ಲಕ್ಷ್ಮಿ, ಹುಲಿಗೆಮ್ಮ, ಪಾರ್ವತಮ್ಮ, ಶಾರದಮ್ಮ, ಚನ್ನಬಸವ, ಮುದಿಯಪ್ಪ, ಕರಿಯಪ್ಪ, ಮೌನಮ್ಮ, ಲಕ್ಷ್ಮಿ, ಹುಸೇನಪ್ಪ, ಮೌನೇಶ, ಹುಸೇನ್.ಬಿ, ಗಂಗಮ್ಮ ನೇಮಕಗೊಂಡಿದ್ದಾರೆ’ ಎಂದು ಮುಖ್ಯಶಿಕ್ಷಕ ಪರಮೇಶ ಚಿಂತಮಾನದೊಡ್ಡಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>