ಸಮರ್ಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವೀಣಾ, ಹಿರಿಯ ಸಂಪನ್ಮೂಲ ವ್ಯಕ್ತಿ ಬಸವರಾಜ ಸಿರವಾರ, ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆಂಗ್ಲಭಾಷಾ ಪ್ರಾಧ್ಯಾಪಕ ಹನುಮಂತ ಕೊರಾಪುರ, ಮಾರುತಿ ಪತ್ತಿನ ಸೌಹಾರ್ದ ಸಹಕಾರಿಯ ಅಧಿಕಾರಿ ಮೌನೇಶ ಹೊಟ್ಟಿ, ಸಿಡಾಕ್ನ ತರಬೇತುದಾರ ಶಂಕರ ಎಸ್.ಕುಕ್ಕಾಪಾಟೀಲ್, ತರಬೇತುದಾರ ಪದ್ಮಾ ಆನಂದ ಹಟ್ಟಿ, ಎಚ್.ಗೀತಾ ಸುರೇಶ, ಮಲ್ಲಮ್ಮ ಶರಣಪ್ಪ ವಾಲೇಕಾರ, ಚಂದ್ರುಹಾಲಾಪುರ ಸೇರಿದಂತೆ ತರಬೇತಿ ಪಡೆದ ಅಭ್ಯರ್ಥಿಗಳು ಇದ್ದರು.