ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಮೊದಲಿಗೆ ಬ್ರಿಟೀಷರ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. 1931ರಲ್ಲಿ ನಂತರ ಪ್ರಧಾನಿ ಪಿ.ವಿ. ನರಸಿಂಹರಾವ್ ಇದೇ ಮಾದರಿಯಲ್ಲಿ ಜನಗಣತಿ ಮಂಡಲ ಆಯೋಗ ಅನುಷ್ಠಾನನಕ್ಕೆ ಮುಂದಾಗಿದ್ದರು. ಸಿದ್ದರಾಮಯ್ಯ ಸರ್ಕಾರ ಜಾತಿ ಜನಗಣತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ₹172 ಕೋಟಿ ವೆಚ್ಚದಲ್ಲಿ 1.53 ಶಿಕ್ಷಕರ ಸಮೀಕ್ಷೆ ನಿರ್ವಹಿಸಿದ್ದಾರೆ. ರಾಜ್ಯದ ಜಾತಿ ಗಣತಿ ಸಂಪೂರ್ಣ ವರದಿ ಸಂಗ್ರಹಿಸಲಾಗಿದೆ ಎಂದರು.