ವೇದಿಕೆಯಲ್ಲಿ ಹೈದರಾಬಾದ್ ಕರ್ನಾಟಕದ ಕುರುಬರ ಸಮಾಜದ ಅಧ್ಯಕ್ಷ ಸುರೇಂದ್ರಬಾಬು, ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಡೋಣಿ, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಶಿವರಾಜ ಕುಂಬಾರ ವಡ್ಲೂರು, ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಮ್ಮ ಶಿವರಾಜ್, ಮಲ್ಲಪ್ಪ ದಳಪತಿ, ಜಿ.ಬಸವರಾಜ್ ಮಾಡಗಿರಿ, ಭೀಮಣ್ಣ, ನರಸಿಂಗಪ್ಪ ಪೊಲೀಸ, ವಿರೇಶ, ಗುರುಸ್ವಾಮಿ, ರಾಕೇಶ್, ಶಾಲೆಯ ಮುಖ್ಯ ಶಿಕ್ಷಕ ಜಂಭಯ್ಯ ಹಾಗೂ ಪ್ರಮುಖರು ಇದ್ದರು.