ಸಮುದಾಯದ ಮುಖಂಡರಾದ ಎಚ್.ಎಂ.ರೇವಣ್ಣ, ವಿರೂಪಾಕ್ಷಪ್ಪ ಹಾಗೂ ಶಾಸಕ ಶಿವನಗೌಡ ನಾಯಕ ಮಾತನಾಡಿದರು. ‘ಅಲೆಮಾರಿ ಬುಡಕಟ್ಟುಗಳ ಸಮಸ್ಯೆ’ ಕುರಿತು ಮಧ್ಯಾಹ್ನ ಸಂವಾದ ನಡೆಯಿತು. ಜನವರಿ 14 ರಂದು ಹಾಲುಮತ ಸಂಸ್ಕೃತಿ ವೈಭವ ಉತ್ಸವ ಮುಕ್ತಾಯವಾಗಲಿದ್ದು, ಶ್ರೀ ಬೊಮಗೊಂಡೇಶ್ವರ, ಶ್ರೀ ಸಿದ್ಧರಾಮೇಶ್ವರ ಉತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ.