ಕಲ್ಮಠ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಭಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಅಂಬಮ್ಮ ಪ್ರತಾಪಸಿಂಗ್, ಗೌರವಾಧ್ಯಕ್ಷ ಯಲ್ಲಪ್ಪ ನಿಲೋಗಲ್, ಕಾರ್ಯದರ್ಶಿ ಗೋಪಾಲ ನಾಯಕ ಜೂಕೂರು, ಸಂಘಟನಾ ಕಾರ್ಯದರ್ಶಿ ಡಾ.ಸೈಯದ್ ಮುಜೀಬ್ ಅಹ್ಮದ್, ಲೇಖಕಿ ಸ್ಪಪ್ನಾ ಆರ್.ಎ, ಜಿಲ್ಲಾ ಬೆಳಕು ಸಂಸ್ಥೆಯ ಅಧ್ಯಕ್ಷ ನರಸಿಂಹ ವಡವಾಟಿ, ಹಿರಿಯ ಸಾಹಿತಿ ಶರಣೇಗೌಡ ಯರದೊಡ್ಡಿ, ಪಕ್ಷಿಪ್ರೇಮಿ ಸಲಾವುದ್ದೀನ್ ಗುತ್ತೇದಾರ, ಲಕ್ಷ್ಮಣರಾಯ್ ಕಪಗಲ್, ಉಮರ್ ಫಾರೂಕ್ ಇದ್ದರು.