ಸನ್ಮಾನ: ನಗರ ಆರೋಗ್ಯ ಕೇಂದ್ರದ ಡಾ.ವಿಜಯಶ್ರೀ, ನೇತ್ರತಜ್ಞ ಡಾ.ಚೆನ್ನನಗೌಡ ಪಾಟೀಲ್, ಪತ್ರಕರ್ತ ಪ್ರಹ್ಲಾದಗುಡಿ, ದುರುಗೇಶ, ನೋಬೆಲ್ ಹೆಲ್ತ್ ಕೇರ್ ಸೆಂಟರ್ ಡಾ.ವಸೀಮ್ ಅಹ್ಮದ್, ಕಿರಿಯ ಆರೋಗ್ಯ ಸಹಾಯಕಿಯರಾದ ಶಮೀನಾಬೇಗಂ, ತ್ರೇಜಾ, ನಿವೃತ್ತ ಶಿಕ್ಷಕ ಶಾಂತರಾಜ್, ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ವಿಠಲ್ರಾವ್, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ ನಲ್ಲಾ, ಚಿತ್ರಕಲಾವಿದ ಉಮೇಶ ಪತ್ತಾರ, ಶಿಕ್ಷಕ ಬಸವರಾಜ ಜಾಡರ್, ರಂಗಮ್ಮ ಗಲಗ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕವನ ಎಚ್, ಅರುಣಕುಮಾರ, ಬಿ.ನಾಗರಾಜ ಅವರನ್ನು ಸನ್ಮಾನಿಸಲಾಯಿತು.