ಪ್ರಧಾನ ಕಾರ್ಯದರ್ಶಿ ಎಂ.ರವಿ,ಎಂ.ಶರಣಗೌಡ, ಕಾಂ.ಎ.ಶ್ರೀಧರ್, ಕಾಂ.ವಿ.ಹೆಚ್.ರಾಘವೇಂದ್ರ, ಎಲ್ಐಸಿ ವರ್ಗ-1 ನೌಕರರ ಸಂಘದ ಅಧ್ಯಕ್ಷ ಎಸ್.ಸೇತುರಾಮ, ಸಾಮಾನ್ಯ ವಿಮಾ ನೌಕರರ ಸಂಘದ ಕಾರ್ಯದರ್ಶಿ ಮೃತ್ಯಂಜೇಶ್ವರ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಡಿ.ಬಿ.ಕಟ್ಟಿಮನಿ, ವೀರೇಶ, ಕ್ರಿಷ್ಣಮೂರ್ತಿ,ಜಮುನಾ.ವಿ.ಎಸ್, ಜಿ.ಲತಾ ಹಾಗೂ ರಾಯಚೂರು ವಿಭಾಗದ ಸೇರಿದಂತೆ 6 ಜಿಲ್ಲೆಗಳ 16 ಶಾಖೆಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.