ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಡಾ.ಶಿವಶರಣಪ್ಪ ಇತ್ಲಿ. ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ಧಲಿಂಗಯ್ಯ ಸೊಪ್ಪಿಮಠ, ಡಾ. ಮಲ್ಲಿಕಾರ್ಜುನ ಇತ್ಲಿ, ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್, ಅಭಿನಂದನ್ ಸಂಸ್ಥೆಯ ಸಂಚಾಲಕ ರಾಮಣ್ಣ ಹಂಪರಗುಂದಿ, ಗಾಂಧಿ ಕುಟೀರದ ಶಿವಪ್ರಸಾದ, ಡಾ.ಮೌನೇಶ, ಶಿಕ್ಷಕ ದೊಡ್ಡಯ್ಯ ಸರಗಣಚಾರಿ ಸೇರಿದಂತೆ ಇತರರು ಇತರರು ಇದ್ದರು.