ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ದೇವದುರ್ಗ: ಮುಂಡರಗಿ ಸಹಕಾರ ಸಂಘದಲ್ಲಿ ಅವ್ಯವಹಾರ

ರೈತರಿಂದ ಸಾಲ ಮರುಪಾವತಿಯ ಹಣ ಪಡೆದುಕೊಂಡು ಬ್ಯಾಂಕ್‌ಗೆ ಕಟ್ಟದ ಹಿಂದಿನ ಕಾರ್ಯದರ್ಶಿ
Published : 4 ಡಿಸೆಂಬರ್ 2024, 6:37 IST
Last Updated : 4 ಡಿಸೆಂಬರ್ 2024, 6:37 IST
ಫಾಲೋ ಮಾಡಿ
Comments
ರೈತರಿಗೆ ವಂಚಿಸಿದ ಕಾರ್ಯದರ್ಶಿ ಮಲ್ಲಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇದರ ಹಿಂದೆ ಬಹುದೊಡ್ಡ ವಂಚನೆಯ ಜಾಲವಿದ್ದು ಸಮಗ್ರ ತನಿಖೆಯಾಗಬೇಕು.
–ಮರೀಲಿಂಗಪ್ಪ ಕೊಳ್ಳೂರು, ವಕೀಲ
ರೈತರಿಂದ ಪಡೆದ ಸಾಲಕ್ಕೆ ಮರುಪಾವತಿ ಮಾಡಿದ ಬೇಬಾಕಿ ಪ್ರಮಾಣ ಪತ್ರ ನೀಡಿದ್ದಾರೆ. ಹಣ ಬ್ಯಾಂಕ್ ಖಾತೆಗೆ ಪಾವತಿಸುವ ಬದಲಿಗೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ತನಿಖೆ ನಡೆಸಬೇಕು.
–ಶೇಖ್ ಹುಸೇನಿ, ಸಹಾಯಕ ನಿಬಂಧಕ ಸಹಕಾರ ಸಂಘಗಳ ಕಾರ್ಯಾಲಯ ರಾಯಚೂರು
ಸಂಘದ ವ್ಯಾಪ್ತಿಯ 9 ಗ್ರಾಮಗಳಲ್ಲಿ ರೈತರು ವಂಚನೆಗೆ ಒಳಗಾಗಿದ್ದಾರೆ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ.
–ಶಿವರಾಜ ಕಾರ್ನಾಳ, ಮುಂಡರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT