ಈಗ ಮಸ್ಕಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಇಲ್ಲಿನ ಜನರು ಚುನಾಯಿತ ಪ್ರತಿನಿಧಿಗಳಿಗೆ ತಕ್ಕ ಉತ್ತರ ನೀಡುತ್ತೆವೆಂದು ಹಡಗಲಿ ಗ್ರಾಮದ ಬಸಪ್ಪ ಕುರುಬರ, ಛತ್ರಪ್ಪ ಕುರುಬರ್, ಹನುಮಪ್ಪ ಕುರುಬರ್, ಸಂತೋಷ ತುಗ್ಗಲಿ, ಬಸನಗೌಡ ಮಾಲೀ ಪಾಟೀಲ್, ಹನುಂತಪ್ಪ ಕುರುಬರ, ಛತ್ರಪ್ಪ ಕುರಬರ, ಸಂತೋಷ ರಾಮಪ್ಪನ ತಾಂಡಾ, ದುರುಗಪ್ಪ ರಾಮಪ್ಪನ ತಾಂಡಾ, ಶೇಟಪ್ಪ ನಾಯ್ಕ ರಾಮಪ್ಪ ತಾಂಡಾ, ಧರ್ಮಣ್ಣ ನಾಯ್ಕ ಲಿಂಬೇಪ್ಪನ ತಾಂಡಾ, ಪತ್ಯಪ್ಪ ಲಿಂಬೆಪ್ಪನ ತಾಂಡಾ, ರೆಡ್ಡಿ ಲಿಂಬೆಪ್ಪನ ತಾಂಡಾ, ರಾಜು, ಮಾನಪ್ಪ, ರವಿ, ಗುಂಡಪ್ಪ ಸೇರಿ ಸಾವಿರಾರು ಜನರು ಎಚ್ಚರಿಕೆ ನೀಡಿದ್ದಾರೆ.