ಗಂಗಾ ಬಾಂಬೆ ಅವರ ಆಶೀರ್ವಾದದಿಂದ ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ ನೆರವೇರಿಸಲಾಯಿತು. ಸಂಜೆ 4ಕ್ಕೆ ಪಲ್ಲಕ್ಕಿ, ನಂದಿಕೋಲು ಸೇವೆ ಮತ್ತು ಕಳಸಾರೋಹಣ ಮತ್ತು ರಥೋತ್ಸವ, ಪ್ರಸಾದ ವಿತರಣೆ ನಡೆಯಿತು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ವಿಶೇಷ ಪೂಜೆ ಸಲ್ಲಿಸಿದರು. ಭಜನಾ ಕಾರ್ಯಕ್ರಮ ನಡೆಯಿತು. ಗಧಾರ ಗ್ರಾ.ಪಂ ಸದಸ್ಯರು, ಕಮಲಾಪುರ ಪಂಚಾಯಿತಿ ಅಧ್ಯಕ್ಷರು ಇದ್ದರು.