<p><strong>ರಾಯಚೂರು: </strong>ಮುಖದ ಸೌಂದರ್ಯದಲ್ಲಿ ದಂತಪಕ್ತಿಗಳ ಸಾಲು ಕೂಡಾ ಒರಣವಾಗಿರಬೇಕಾಗುತ್ತದೆ ಎಂದುಆಸ್ಟ್ರೇಲಿಯಾದ ಸರಿ ಹಿಲ್ಸ್ ಸಿಡ್ನಿ ದಂತ ಆಸ್ಪತ್ರೆಯ ಮಕ್ಕಳ ದಂತತಜ್ಞ ಡಾ.ನಾರಾಯಣ ಗಡೇದಕರ್ ಹೇಳಿದರು.</p>.<p>ನಗರದ ಎಎಂಇ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ದಂತಪಕ್ತಿಯಲ್ಲಿನ ಏರುಪೇರುಗಳನ್ನು ದಂತಶಸ್ತ್ರಕ್ರಿಯೆ ಮೂಲಕ ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಮೇಲಿನ ದವಡೆ ಅಥವಾ ಕೆಳಗಿನ ದವಡೆ ಎರಡನ್ನೂ ಶಸ್ತ್ರಚಿಕಿತ್ಸೆ ಮೂಲಕ ಸುಂದರಗೊಳಿಸಬಹುದಾಗಿದೆ ಎಂದರು.</p>.<p>ಎಎಂಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗದಾರ್ ಬೆಟ್ಟಪ್ಪಾ, ಕಾರ್ಯದರ್ಶಿ ಎಸ್.ಬಿ.ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಎಎಂಇ ದಂತ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಬಿ.ಸಂಗಮೇಶ, ಒರಲ್ ಅ್ಯಂಡ್ ಮ್ಯಾಕ್ಸಿಲೊಫೆಸಿಯಲ್ ಶಸ್ತ್ರಜ್ಞ ಡಾ.ಎ.ಎಚ್. ಪ್ರವೀಣ,ಸಹಪ್ರಾಧ್ಯಾಪಕಡಾ.ಬಸವರಾಜ ಹಳ್ಳಿ, ಡಾ.ಎಸ್.ವಿ.ರಮೇಶ, ಡಾ.ನಾರಾಯಣ ದಂಡೇದಕರ್ ಇದ್ದರು.</p>.<p>ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಒಂಭತ್ತು ದಂತ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ 87 ಪ್ರತಿನಿಧಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮುಖದ ಸೌಂದರ್ಯದಲ್ಲಿ ದಂತಪಕ್ತಿಗಳ ಸಾಲು ಕೂಡಾ ಒರಣವಾಗಿರಬೇಕಾಗುತ್ತದೆ ಎಂದುಆಸ್ಟ್ರೇಲಿಯಾದ ಸರಿ ಹಿಲ್ಸ್ ಸಿಡ್ನಿ ದಂತ ಆಸ್ಪತ್ರೆಯ ಮಕ್ಕಳ ದಂತತಜ್ಞ ಡಾ.ನಾರಾಯಣ ಗಡೇದಕರ್ ಹೇಳಿದರು.</p>.<p>ನಗರದ ಎಎಂಇ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ದಂತಪಕ್ತಿಯಲ್ಲಿನ ಏರುಪೇರುಗಳನ್ನು ದಂತಶಸ್ತ್ರಕ್ರಿಯೆ ಮೂಲಕ ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಮೇಲಿನ ದವಡೆ ಅಥವಾ ಕೆಳಗಿನ ದವಡೆ ಎರಡನ್ನೂ ಶಸ್ತ್ರಚಿಕಿತ್ಸೆ ಮೂಲಕ ಸುಂದರಗೊಳಿಸಬಹುದಾಗಿದೆ ಎಂದರು.</p>.<p>ಎಎಂಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗದಾರ್ ಬೆಟ್ಟಪ್ಪಾ, ಕಾರ್ಯದರ್ಶಿ ಎಸ್.ಬಿ.ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಎಎಂಇ ದಂತ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಬಿ.ಸಂಗಮೇಶ, ಒರಲ್ ಅ್ಯಂಡ್ ಮ್ಯಾಕ್ಸಿಲೊಫೆಸಿಯಲ್ ಶಸ್ತ್ರಜ್ಞ ಡಾ.ಎ.ಎಚ್. ಪ್ರವೀಣ,ಸಹಪ್ರಾಧ್ಯಾಪಕಡಾ.ಬಸವರಾಜ ಹಳ್ಳಿ, ಡಾ.ಎಸ್.ವಿ.ರಮೇಶ, ಡಾ.ನಾರಾಯಣ ದಂಡೇದಕರ್ ಇದ್ದರು.</p>.<p>ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಒಂಭತ್ತು ದಂತ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ 87 ಪ್ರತಿನಿಧಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>