ಕೈಕೊಟ್ಟ ಕನಕ ಹತ್ತಿ ತಳಿ: ರೈತ ಕಂಗಾಲುಪ್ರಜಾವಾಣಿ ವಾರ್ತೆ ಲಿಂಗಸುಗೂರು: ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ ಬಿತ್ತನೆ ಮಾಡಿರುವ (ಮೈಕೊ ಕಂಪೆನಿ ಕನಕ ಬಿಟಿ) ಹತ್ತಿ ತಳಿ ಅಬ್ಬರದಿಂದ ಬೆಳೆದು ನಿಂತಿದೆ. ಆದರೆ, ಕಾಯಿ ಕಟ್ಟಿಲ್ಲ ಎಂಬ ಚಿಂತಿ ಇದೀಗ ರೈತರನ್ನು ಆತಂಕಕ್ಕೆ ದೂಡಿದೆ. ಕಳೆದ ವರ್ಷ ಬಿಟಿ ಕನಕ ಹತ್ತಿ ತಳಿ
Published : 2 ಡಿಸೆಂಬರ್ 2013, 6:21 IST